Friday 8 October, 2010

ಮಂಗಳೂರು ದಸರಾ...




















ಮಂಗಳೂರಿನ ಕುದ್ರೋಳಿ ಶ್ರೀಗೋಕರ್ಣನಾಥೇಶ್ವರ ದೇವಸ್ಥಾನದ ಕಲ್ಯಾಣ ಮಂಟಪದಲ್ಲಿ ಮಂಗಳೂರು ದಸರಾ ಪ್ರಯುಕ್ತ ಗಣಪತಿ, ಶಾರದೆ, ಆದಿಶಕ್ತಿ ಸಹಿತ ನವದುರ್ಗೆಯರ ಮೂರ್ತಿಯನ್ನು ಅಕ್ಟೋಬರ್ ೮ರಂದು ಮಧ್ಯಾಹ್ನ ಪ್ರತಿಷ್ಠಾಪಿಸಲಾಯಿತು.